ADVERTISEMENT

ಕೋರ್ಟ್ ಮೆಟ್ಟಿಲೇರಿದ ಹಿಂದೂ ಶಾಸಕ

ಪಿಟಿಐ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST

ಪೆಶಾವರ: ಇಲ್ಲಿನ ಶಾಸನ ಸಭೆಯ ಚುನಾಯಿತ ಹಿಂದೂ ಸದಸ್ಯರೊಬ್ಬರು ತನಗೆ ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡಲಿಲ್ಲ ಎಂದು ದೂರಿ, ಪೆಶಾವರ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಪ್ರಾಂತ್ಯ ಶಾಸನಸಭೆಯ ಚುನಾಯಿತ ಸದಸ್ಯ ಬಲದೇವ ಕುಮಾರ್ ಅವರು ಖೈಬರ್ ಪಖ್‌ತುಂಖ್ವಾ ಶಾಸನಸಭೆಯಲ್ಲಿ (ಕೆಪಿಎ) ಪ್ರಮಾಣವಚನ ಸ್ವೀಕರಿಸುವುದನ್ನು ಹಲವರು ತಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT