
ಪ್ರಜಾವಾಣಿ ವಾರ್ತೆಕೊಲಂಬೊ (ಪಿಟಿಐ): ಶ್ರೀಲಂಕಾದಲ್ಲಿ ನಡೆಯಲಿರುವ ಮಧ್ಯಂತರ ಪ್ರಾಂತೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವ ಭಾರತೀಯ ಮೂಲದ ತಮಿಳರ ಸಮುದಾಯ ಪ್ರತ್ಯೇಕ ಮೈತ್ರಿಕೂಟ ರಚಿಸಿದೆ.
ಆದರೆ, ಪ್ರಮುಖವಾದ ಮುಸ್ಲಿಂ ಪಕ್ಷವು ಸರ್ಕಾರದ ಜೊತೆ ಉಳಿದುಕೊಳ್ಳಲು ನಿರ್ಧರಿಸಿದೆ.
ಶ್ರೀಲಂಕಾದ ಒಟ್ಟು ಒಂಬತ್ತು ಪ್ರಾಂತೀಯ ಮಂಡಳಿಗಳಲ್ಲಿ ಮೂರು ಮಂಡಳಿಗೆ ಸೆಪ್ಟೆಂಬರ್ನಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.