ADVERTISEMENT

ಭಾರತಕ್ಕೆ ನೇಪಾಳದ ರಾಯಭಾರಿಯಾಗಿ ಶಂಕರ್ ಪ್ರಸಾದ್

ಪಿಟಿಐ
Published 20 ಮಾರ್ಚ್ 2022, 16:26 IST
Last Updated 20 ಮಾರ್ಚ್ 2022, 16:26 IST

ಕಠ್ಮಂಡು: ನೇಪಾಳದ ಅಧ್ಯಕ್ಷೆವಿದ್ಯಾದೇವಿ ಭಂಡಾರಿ ಅವರು ಆರ್ಥಶಾಸ್ತ್ರಜ್ಞ ಡಾ. ಶಂಕರ್ ಪ್ರಸಾದ್ ಶರ್ಮ ಅವರನ್ನು ಭಾರತಕ್ಕೆ ರಾಯಭಾರಿಯನ್ನಾಗಿ ನೇಮಕ ಮಾಡಿದ್ದಾರೆ.ಈ ಹಿಂದಿನ ಸರ್ಕಾರ ನೇಮಿಸಿದ್ದ ನೀಲಾಂಬರ ಆಚಾರ್ಯ ಅವರನ್ನು 6 ತಿಂಗಳ ಹಿಂದೆ ವಾಪಸ್ ಕರೆಸಿಕೊಂಡ ಬಳಿಕ ಈ ಹುದ್ದೆ ತೆರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.