ನಗರದಲ್ಲಿ ಶೇ. 55.5 ಮತದಾನ
ಬೆಂಗಳೂರು, ಫೆ. 19- ಇಂದು ರಾಜ್ಯದಲ್ಲಿ ಆರಂಭವಾದ ತೃತೀಯ ಮಹಾ ಚುನಾವಣೆಯ ಮತದಾನ, ನಗರದಲ್ಲಿ ಹುರುಪಿನಿಂದ ನಡೆದು ಶೇಕಡ 55.5 ರಷ್ಟು ಮಂದಿ ಮತದಾರರು ಲೋಕಸಭೆ ಹಾಗೂ ವಿಧಾನಸಭೆಗೆ ಮತಚಲಾಯಿಸಿದರು.
ಬಿಕ್ಕಟ್ಟು ತರುವುದೇ ಪಶ್ಚಿಮ ರಾಷ್ಟ್ರಗಳ ಗುರಿ
ಮಾಸ್ಕೋ, ಫೆ. 19- ಜಿನೀವದಲ್ಲಿ ನಡೆಯುವ 18 ರಾಷ್ಟ್ರಗಳ ನಿಶ್ಶಸ್ತ್ರೀಕರಣ ಸಮ್ಮೇಳನವನ್ನು ಶೃಂಗಸಭೆಯ ಮಟ್ಟಕ್ಕೆ ಏರಿಸಬೇಕೆಂದು ಕರೆ ನೀಡಿ ರಷ್ಯ ಪ್ರಧಾನಿ ಖ್ರುಶ್ಚೋವ್ರವರು ಕಳುಹಿಸಿದ ಪತ್ರಕ್ಕೆ ಪಶ್ಚಿಮ ರಾಷ್ಟ್ರಗಳ ಉತ್ತರ, ಸಮ್ಮೇಳನವನ್ನು ಬಿಕ್ಕಟ್ಟಿಗೆ ಸಿಕ್ಕಿಸುವುದೇ ಪಶ್ಚಿಮ ರಾಷ್ಟ್ರಗಳ ಗುರಿಯೆಂಬುದು ಸ್ಪಷ್ಟಪಟ್ಟಿದೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.