ADVERTISEMENT

50 ವರ್ಷಗಳ ಹಿಂದೆ: ಮಾರ್ಚ್‌ 19, 1973

ಪ್ರಜಾವಾಣಿ ವಿಶೇಷ
Published 18 ಮಾರ್ಚ್ 2023, 18:17 IST
Last Updated 18 ಮಾರ್ಚ್ 2023, 18:17 IST
   

ಕರಣ್‌ಸಿಂಗ್‌ ರಾಜೀನಾಮೆ ಅಂಗೀಕರಿಸಲು ಇಂದಿರಾ ನಕಾರ
ನವದೆಹಲಿ, ಮಾರ್ಚ್‌ 18–
ಕರಣ್‌ಸಿಂಗ್ ಅವರನ್ನು ಕೇಂದ್ರ ಸಂಪುಟದಲ್ಲಿ ಮುಂದುವರಿಯಲು ಪ್ರಧಾನಿ ಇಂದಿರಾ ಗಾಂಧಿ ಅವರು ಕೇಳಿದ್ದಾರೆ.

ನಾಗರಿಕ ವಿಮಾನಯಾನ ಸಚಿವ ಕರಣ್‌ಸಿಂಗ್‌ ರಾಜೀನಾಮೆ ಅಂಗೀಕರಿಸಲು ನಿರಾಕರಿಸಿದ್ದಾರೆ. ಆವ್ರೋ ತರಬೇತಿ ವಿಮಾನ ವೊಂದು ಸಿಕಂದರಾಬಾದ್‌ ಬಳಿ ಅಪಘಾತಕ್ಕೀಡಾಗಿ 3 ಜನ ಸತ್ತ ಪ್ರಯುಕ್ತ, ಅವರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT