ADVERTISEMENT

50 ವರ್ಷಗಳ ಹಿಂದೆ: ಭಾನುವಾರ 30.1.1972

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 19:31 IST
Last Updated 29 ಜನವರಿ 2022, 19:31 IST
   

ವರ್ಣ ಮತ್ತು ಜನಾಂಗ ಭೇದ ಶಕ್ತಿಗಳ ಮೂಲೋತ್ಪಾಟನೆ: ಭದ್ರತಾ ಸಮಿತಿಗೆ ಭಾರತದ ಪ್ರಧಾನಿ ಇಂದಿರಾ ಗಾಂಧಿ ಕರೆ

ಅಡಿಸ್ ಅಬಾಬಾ, ಜ. 29– ಪ್ರಧಾನಿ ಇಂದಿರಾ ಗಾಂಧಿ ಅವರು ಭದ್ರತಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಶುಭಾಶಯಗಳನ್ನು ಕೋರಿ ಭದ್ರತಾ ಸಮಿತಿ ಸಭೆಯು ವಸಾಹತು ಷಾಹಿ, ವರ್ಣಭೇದ ಮತ್ತು ಜನಾಂಗ ಭೇದ ಶಕ್ತಿಗಳನ್ನು ದಮನ ಮಾಡುವುದೇ ಅಲ್ಲದೆ ಮೂಲೋತ್ಪಾಟನೆ ಮಾಡಲು ಕ್ರಮಗಳನ್ನು ಕೈಗೊಳ್ಳಲಿ ಎಂದು ಆಶಿಸಿದ್ದಾರೆ. ‘ಭದ್ರತಾ ಸಮಿತಿಯ ಸದಸ್ಯ ರಾಷ್ಟ್ರವಾಗಿರುವ ಭಾರತವು ದಮನಕ್ಕೆ ಒಳಗಾಗಿರುವವರ ಸ್ವಾತಂತ್ರ್ಯ, ಸಮಾನತೆಹಕ್ಕುಗಳನ್ನು ಬೆಂಬಲಿಸಲಿದೆ’ ಎಂದೂ ಪ್ರಧಾನಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT