ಆಂಧ್ರ ಚಳವಳಿಗಾರರ ಮೇಲೆ ಎರಡು ಗೋಲಿಬಾರ್: 3 ಸಾವು
ವಿಜಯವಾಡ, ಡಿಸೆಂಬರ್ 24– ಪ್ರತ್ಯೇಕ ಆಂಧ್ರವಾದಿ ಚಳವಳಿಕಾರರು ಪೊಲೀಸರ ಮೇಲೆ ಕಲ್ಲೆಸೆದು ಹಿಂಸಾಚಾರಕ್ಕೆ ತೊಡಗಿದಾಗ ಮತ್ತು ಗೌರ್ನರ್ಪೇಟೆ ಪ್ರದೇಶದಲ್ಲಿ ವಿಭಜನೆ ವಿರೋಧಿಗಳು ಮೆರವಣಿಗೆ ಹೊರಟಾಗ ಗೊಂದಲ ನಡೆದು ಇಂದು ರಾತ್ರಿ ಕೇಂದ್ರ ರಿಸರ್ವ್ ಪೊಲೀಸರು ಐದು ಸುತ್ತು ಗುಂಡು ಹಾರಿಸಿದರು. ಗೋಲಿಬಾರ್ನಿಂದ ಕನಿಷ್ಠ ಮೂವರು ಸತ್ತಿರುವರೆಂದು ಶಂಕಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.