ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ, 31-7-1973

ಪ್ರಜಾವಾಣಿ ವಿಶೇಷ
Published 30 ಜುಲೈ 2023, 22:56 IST
Last Updated 30 ಜುಲೈ 2023, 22:56 IST
ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ
ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ   

ರಾಜ್ಯಕ್ಕೆ ‘ಕರ್ನಾಟಕ’ ಹೆಸರು: ವಿಧೇಯಕಕ್ಕೆ ಲೋಕಸಭೆ ಅಸ್ತು

ನವದೆಹಲಿ, ಜುಲೈ 30– ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಹೆಸರಿಡಲು ವಿಧೇಯಕವನ್ನು ಲೋಕಸಭೆ ಇಂದು ಹರ್ಷೋದ್ಗಾರಗಳಿಂದ ಸ್ವಾಗತಿಸಿ ಅಂಗೀಕರಿಸಿತು. ವಿಧೇಯಕವನ್ನು ಮಂಡಿಸಿದ ಕೇಂದ್ರ ಗೃಹ ಖಾತೆಯ ಸ್ಟೇಟ್‌ ಸಚಿವ ಕೆ.ಸಿ. ಪಂತ್‌ ಅವರು ಚರ್ಚೆಗೆ ಉತ್ತರ ನೀಡಿ, ರಾಜ್ಯದ ಜನತೆಗೆ ಶುಭ ಹಾರೈಸಿದರು. ಅನೇಕ ದಿಶೆಗಳಲ್ಲಿ ರಾಜ್ಯವು ‘ಅಸೂಯೆ ಪಡುವಂತಹ’ ದಾಖಲೆಗಳನ್ನು ರಾಜ್ಯ ಪಡೆದಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT