ತಮಿಳುನಾಡಿಗೂ ನಿರ್ಬಂಧ ಹೇರಲು ಆಗ್ರಹ
ನವದೆಹಲಿ, ಜ. 8– ನ್ಯಾಯಮಂಡಳಿಯ ಅಂತಿಮ ತೀರ್ಪು ಬರುವವರೆಗೆ ತಮಿಳುನಾಡಿಗೆ ಪ್ರತಿವರ್ಷ 205 ಟಿಎಂಸಿ ನೀರನ್ನು ಬಿಡಬೇಕೆಂಬ ಹಿಂದಿನ ಆದೇಶದ ಕ್ರಮಬದ್ಧತೆಯನ್ನು ಕರ್ನಾಟಕ ಇಂದು ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಮುಂದೆ ಬಲವಾಗಿ ಪ್ರಶ್ನಿಸಿತು.
‘ಕರ್ನಾಟಕದ ವಾಸ್ತವ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಿ; ಕರ್ನಾಟಕಕ್ಕೆ ವಿಧಿಸಿರುವಂತೆ ತಮಿಳುನಾಡಿಗೂ ಕೆಲವು ನಿರ್ಬಂಧಗಳನ್ನು ಹಾಕಬೇಕು’ ಎಂದು ಒತ್ತಾಯಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.