ಅಂದು ....
ಮುಖ್ಯಮಂತ್ರಿ ಸ್ಥಾನ
ಗಟ್ಟಿ ಮಾಡಿಕೊಳ್ಳಲು
ನೀಡಿದರು ....
ಮಠ ಮಂದಿರಗಳಿಗೆ
ಹೇರಳ ದಕ್ಷಿಣೆ
ಇಂದು ....
ಸಿ. ಬಿ. ಐ. ಬಂಧನದಿಂದ
ಪಾರಾಗಲು ಹಾಕುತಿಹರು,
ದೆಹಲಿ ಮೇಡಂ
ಮನೆ ಸುತ್ತ - ಪ್ರದಕ್ಷಿಣೆ !
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.