ADVERTISEMENT

ಅಂಬೇಡ್ಕರ್, ಅರಸು ಬದುಕಿಲ್ಲವಲ್ಲ

ಗುರುಸ್ವಾಮಿ, ಬೆಂಗಳೂರು .
Published 10 ಜುಲೈ 2013, 19:59 IST
Last Updated 10 ಜುಲೈ 2013, 19:59 IST

ಲಿಂಗಾಯ್ತರಿಗೆ ಅನ್ಯಾಯವಾದ್ರೆ ಯಡ್ಯೂರಪ್ಪನವರು ಸುಮ್ಮನಿರುವುದಿಲ್ಲ. ಒಕ್ಕಲಿಗರಿಗೆ ಅನ್ಯಾಯವಾದ್ರೆ ಕುಮಾರಸ್ವಾಮಿ ಸುಮ್ಮನಿರುವುದಿಲ್ಲ, ಕುರುಬರಿಗೆ ಅನ್ಯಾಯವಾದ್ರೆ ಸಿದ್ದರಾಮಣ್ಣ ಸುಮ್ಮನಿರುವುದಿಲ್ಲ.

ನಮ್ಮಂಥ, ನಿಮ್ಮಂಥವರಿಗೆ ಅನ್ಯಾಯವಾದ್ರೆ ಯಾರನ್ನ ಕೇಳಬೇಕು? ಅತ್ತ ಅಂಬೇಡ್ಕರರವರು ಬದುಕಿಲ್ಲ, ಇತ್ತ ದೇವರಾಜ್ ಅರಸರೂ ಬದುಕಿಲ್ಲ.
-ಗುರುಸ್ವಾಮಿ, ಬೆಂಗಳೂರು .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT