ADVERTISEMENT

ಅಡ್ಡದಾರಿಯ ನಾಯಕರು...

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2011, 19:30 IST
Last Updated 2 ಅಕ್ಟೋಬರ್ 2011, 19:30 IST

ಕರುನಾಡ ರಾಜಧಾನಿಯಲಿ
ಗರಿಗೆದರುತ್ತಿರುವ
ಗೂಂಡಾ ಸಂಸ್ಕೃತಿಗೆ,
ಹಲ್ಲೆಗಳ ಸರಮಾಲೆಗೆ,
ಭದ್ರತೆ ಕಾರಣವಲ್ಲ
ಇವರಿಗೆಲ್ಲಾ ಮೂರ‌್ಹೊತ್ತು
ರಕ್ಷಣೆ? ಇವರಿಗಾಗಿಯೇ
ಪೊಲೀಸ್ ವ್ಯವಸ್ಥೆ ಇರಬೇಕೆ?
ಊರಗಲ ಭಾನಗಡಿ,
ಸುಳ್ಳುಭರವಸೆ, ದಂಧೆ,
ಲಂಚ, ಮೋಸ, ದಗಾ
ಅನ್ಯಾಯ, ಅಕ್ರಮಗಳ
ಮೂಲಕ ಗೆದ್ದು ಬರುವ
ಅಡ್ಡದಾರಿಯ ಖದೀಮರಿಗೆ
ಆಗುತ್ತಿರುವ `ಶಿಕ್ಷೆ~
ಇದಾಗಿರಬಹುದೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.