ADVERTISEMENT

ಕಡಿಮೆ ತಿನ್ನುವುದು!

ದೇವಕಿಸುತ
Published 11 ಮಾರ್ಚ್ 2018, 19:30 IST
Last Updated 11 ಮಾರ್ಚ್ 2018, 19:30 IST

‘ಕಡಿಮೆ ತಿನ್ನುವುದು ದೇಹಕ್ಕೂ ಒಳ್ಳೆಯದು ದೇಶಕ್ಕೂ ಒಳ್ಳೆಯದು’. ಇದು ಸಾಹಿತಿ ಶಿವರಾಮ ಕಾರಂತರು ಆಡಿದ ಮಾತು.

ಅವರನ್ನು ಊಟಕ್ಕೆ ಕರೆದವರೊಬ್ಬರು, ‘ನೀವು ಇಷ್ಟೇನಾ ತಿನ್ನುವುದು’ ಎಂದಾಗ ಕಾರಂತರು ಹಾಗೆ ಉತ್ತರಿಸಿದ್ದರಂತೆ. ಕಾರಂತರ ಕುರಿತು ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಬಾಲಕೃಷ್ಣ ಅಡಿಗ ಅವರು ಸಭಿಕರಿಗೆ ಉಣಿಸಿದ ಉಪನ್ಯಾಸದ ತುಣುಕು ಇದು.

‘ಮಾತು ಮಾಣಿಕ್ಯ’ ಅಂದರೆ ಹೀಗಿರಬಹುದಲ್ಲವೇ?‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.