‘ಕಡಿಮೆ ತಿನ್ನುವುದು ದೇಹಕ್ಕೂ ಒಳ್ಳೆಯದು ದೇಶಕ್ಕೂ ಒಳ್ಳೆಯದು’. ಇದು ಸಾಹಿತಿ ಶಿವರಾಮ ಕಾರಂತರು ಆಡಿದ ಮಾತು.
ಅವರನ್ನು ಊಟಕ್ಕೆ ಕರೆದವರೊಬ್ಬರು, ‘ನೀವು ಇಷ್ಟೇನಾ ತಿನ್ನುವುದು’ ಎಂದಾಗ ಕಾರಂತರು ಹಾಗೆ ಉತ್ತರಿಸಿದ್ದರಂತೆ. ಕಾರಂತರ ಕುರಿತು ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಬಾಲಕೃಷ್ಣ ಅಡಿಗ ಅವರು ಸಭಿಕರಿಗೆ ಉಣಿಸಿದ ಉಪನ್ಯಾಸದ ತುಣುಕು ಇದು.
‘ಮಾತು ಮಾಣಿಕ್ಯ’ ಅಂದರೆ ಹೀಗಿರಬಹುದಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.