ADVERTISEMENT

ಕಸ ವಿಲೇವಾರಿ ಘಟಕ ಬೇಡ

​ಪ್ರಜಾವಾಣಿ ವಾರ್ತೆ
Published 11 ಜುಲೈ 2016, 19:30 IST
Last Updated 11 ಜುಲೈ 2016, 19:30 IST

ಬನಶಂಕರಿ 4ನೇ ಹಂತಕ್ಕೆ ಸೇರುವ ಲಿಂಗದೀರನಹಳ್ಳಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಿದ್ದಾರೆ. ಸಮೀಪದಲ್ಲಿಯೇ ಆರ್‌ವಿ ಕಾಲೇಜು ಇದೆ. ಘಟಕದ ಪಕ್ಕದಲ್ಲಿ ಸಾವಿರಾರು ಮನೆಗಳು ಇವೆ. ಜನರಿಂದ ಘಟಕದಿಂದ ತೊಂದರೆಯಾಗುತ್ತದೆ. ಕಸ ವಿಲೇವಾರಿ ಘಟಕ ಸ್ಥಳಾಂತರಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.