ADVERTISEMENT

ಕಸ ಸಂಗ್ರಹ ಸ್ಥಗಿತ

ಕುಂದು ಕೊರತೆ

ಎನ್‌.ಚಂದರ್‌
Published 3 ಆಗಸ್ಟ್ 2015, 19:30 IST
Last Updated 3 ಆಗಸ್ಟ್ 2015, 19:30 IST

ಬಿ.ಬಿ.ಎಂ.ಪಿ ವಾರ್ಡ್‌ ಸಂಖ್ಯೆ 8ರ ಭದ್ರಪ್ಪ ಲೇಔಟ್‌ನಲ್ಲಿನ 3ನೇ ಅಡ್ಡರಸ್ತೆಯಲ್ಲಿ ಕಸ ಸಂಗ್ರಹಿಸುವ ಕಾರ್ಯವು ಸ್ಥಗಿತಗೊಂಡಿದ್ದು, ನಿವಾಸಿಗಳ ಮನೆಗಳಲ್ಲಿ ‘ಕಸದ ರಾಶಿ’ ಸೃಷ್ಟಿಯಾಗಿದೆ.

ಪಾಲಿಕೆಯ ಹಿರಿಯ ಅಧಿಕಾರಿಗಳು ಪರಿಸ್ಥಿತಿಯ ತೀವ್ರತೆಯನ್ನು ಅರಿತು, ಇಲ್ಲಿನ ನಿವಾಸಿಗಳು ಮಾರಕ ಕಾಯಿಲೆಗಳಿಗೆ ತುತ್ತಾಗುವ ಮುನ್ನ ಪರಿಸ್ಥಿತಿಯ ಸುಧಾರಣೆಯತ್ತ ಗಮನ ನೀಡಿ ಕಸದ ರಾಶಿಯನ್ನು ವಿಲೇವಾರಿ ಮಾಡಿಸಬೇಕಾಗಿ ಮನವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.