‘ಉಕ್ಕಿನ ಸೇತುವೆ ಯೋಜನೆ ಘೋಷಣೆ’
ಸಾರ್ವಜನಿಕರಿಂದ ನಿರಾಕರಣೆ
ಜನಾಭಿಪ್ರಾಯಕ್ಕೆ ಸರ್ಕಾರದ ಮನ್ನಣೆ.
‘ವಿಧಾನಸೌಧ ವಜ್ರಮಹೋತ್ಸವಕ್ಕೆ
ಕೋಟಿ ಕೋಟಿ ಬೇಕು
ಚಿನ್ನದ ಬಿಸ್ಕತ್ತು ಕೊಡಬೇಕು’
ಜನರಿಂದ ವ್ಯಾಪಕ ವಿರೋಧ
ತಿನ್ನುವ ಬಿಸ್ಕತ್ತಿಗೆ ಸೀಮಿತವಾಯ್ತು
ಜನಪ್ರತಿನಿಧಿಗಳ ಉನ್ಮಾದ.
ಹೀಗೆ ಎಲ್ಲದಕ್ಕೂ ಕೂಗಲೇಬೇಕೇನು
ಜನ ಸಮೂಹ?
-ಜೆ.ಬಿ.ಮಂಜುನಾಥ, ಪಾಂಡವಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.