ಕೂಡಿ ಬಾಳಿದರೆ ‘ಸ್ವರ್ಗ ಸುಖ’ ಮತ್ತು ‘ನೀ ನನಗಾದರೆ ನಾ ನಿನಗೆ’ ಎಂಬ ಈ ಎರಡು ಉಕ್ತಿಗಳ ಸಾರವನ್ನು ಅರಿತರೆ ದೋಸ್ತಿ ಸರ್ಕಾರ ಪೂರ್ಣಾವಧಿ ಬಾಳ ಬಹುದು.
ಬಜೆಟ್ ಮಂಡನೆ ವಿಷಯದಲ್ಲಿ ಅಪಸ್ವರ ಎದ್ದಿರುವ ಹಿನ್ನೆಲೆಯಲ್ಲಿ ಯಾಕೋ ನಮ್ಮ ಕವಿಗಳು ಬರೆದ ಈ ನುಡಿಮುತ್ತುಗಳು ನೆನಪಾದವು.
-ವೆಂಕಟೇಶ ಮುದಗಲ್, ಕಲಬುರ್ಗಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.