

ದೆಹಲಿಯಲ್ಲಿ
ಪೊರಕೆ ಹಿಡಿದು
ಕೇಜ್ರಿವಾಲಾ
ಕ್ರೇಜಿ ಕಿಯಾ ರೇ..
ಎನ್ನುವಂತೆ
ಜಾದೂ ಮಾಡಿದ್ದಾರೆ.
ನಮ್ಮಲ್ಲೂ
ಹಿರೇಮಠ,
ಸಂತೋಷ್ ಹೆಗ್ಡೆ
ಅಂಥವರು
ಭ್ರಷ್ಟತೆಯನ್ನು ತೊಳೆಯಲು
ಹಾಕಬೇಕು ಫಿನಾಯಿಲ್ಲು
ಚಾಲೂ ಮಾಡಬೇಕು
ಲಂಚಕೋರರನ್ನು
ಅರೆಯಲು
ರುಬ್ಬೋ ಕಲ್ಲು..!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.