ದಿನೇ ದಿನೇ ಹೆಚ್ಚುತ್ತಿದೆ
ಪಕ್ಷಗಳ ಪ್ರಚಾರದ ಭರಾಟೆ
ಮೇರೆ ಮೀರುತ್ತಿದೆ
ಅಭ್ಯರ್ಥಿ ಬೆಂಬಲಿಗರ ಗಲಾಟೆ
ಆಮಿಷಗಳಂತೂ ಕ್ಷಣ ಕ್ಷಣಕ್ಕೂ
ಪಡೆಯುತ್ತಿವೆ ನೂತನ ಆವಿಷ್ಕಾರ
ಅಂತೂ ರಾಜ್ಯದ ಸಂಪತ್ತಿಗೆ
ಕಾದಿದೆ ದೊಡ್ಡ ಗಂಡಾಂತರ ?!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.