ADVERTISEMENT

ಜಾತಿ ರಾಜಕೀಯ ಏಕೆ?

ಎಚ್.ಎಸ್.ರಂಗಸ್ವಾಮಿ, ಬೆಂಗಳೂರು
Published 9 ಜುಲೈ 2013, 19:59 IST
Last Updated 9 ಜುಲೈ 2013, 19:59 IST

`ಕುರುಬನನ್ನು ಸಿ.ಎಂ. ಮಾಡಿದ್ದು ಕಾಂಗ್ರೆಸ್' ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಆದರೆ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಮತವನ್ನು ಕೊಟ್ಟು ಗೆಲ್ಲಿಸಿದ್ದಾರೆ. ಇಲ್ಲಿ ಜಾತಿ-ಪಂಗಡ ಭೇದಭಾವ ಬೇಡ.

ಹಿಂದಿನ ಸರ್ಕಾರದ ಪಾಠ ಎಚ್ಚರಿಕೆಯ ಗಂಟೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕರ್ನಾಟಕದ ಜನರಿಗೆ ಮಾದರಿಯಾಗಿ ಒಳ್ಳೆ ಆಡಳಿತ ನೀಡುವಲ್ಲಿ ಯಶಸ್ವಿಯಾಗಬೇಕು ಎಂಬುದು ನಮ್ಮಗಳ ಅಭಿಲಾಷೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.