ADVERTISEMENT

ಜಾನಪದ ಆಸ್ತಿ ಉಳಿಸಿ

ಧನಂಜಯ ಆರ್, ತುಮಕೂರು.
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶ­ಗಳ ಕಲ್ಲಿನಬಾವಿ, ಪಾಳು ಮಂಟಪ, ಅಶ್ವತ್ಥ­ಕಟ್ಟೆ, ಕೊಳ, ಮಾಸ್ತಿಕಲ್ಲು, ವೀರಗಲ್ಲು, ಶಾಸನ­ಗಳು ಮತ್ತು ಜೀರ್ಣಾ­ವಸ್ಥೆ ತಲುಪುತ್ತಿರುವ ದೇವಾ­ಲಯಗಳು ಸೂಕ್ತರಕ್ಷಣೆ ಇಲ್ಲದೆ ಒತ್ತು­ವರಿಗೆ ಒಳಪಟ್ಟು ಜನಪದ ಪರಂಪರೆ ನೆಲೆ ಕಳೆದುಕೊಳ್ಳುತ್ತಿದೆ. ಅಳಿದುಳಿದಿರುವ ಜನ­ಪದರ ಆಸ್ತಿಯನ್ನು ಉಳಿಸಿಕೊಳ್ಳುವ  ಕೆಲಸ­ವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.