ADVERTISEMENT

ಜೀವನ ಧರ್ಮಕ್ಕೆ ‘ಕೊಳ್ಳಿ’...

ಗೌರಿಬಿದನೂರು ರಂಗಪ್ಪ
Published 26 ಸೆಪ್ಟೆಂಬರ್ 2013, 19:59 IST
Last Updated 26 ಸೆಪ್ಟೆಂಬರ್ 2013, 19:59 IST

ಮೂಢ ನಂಬಿಕೆಗಳನ್ನು ವಿರೋಧಿಸುವ ನೆಪ ದಲ್ಲಿ ಧರ್ಮ ಧಿಕ್ಕಾರ, ದೈವ ಧಿಕ್ಕಾರದ ಮಾತುಗಳು ಕೇಳಿಬರುತ್ತಿರುವುದು ಸಮಂಜಸವಲ್ಲ.

ದೇವರೇ ಇಲ್ಲ ಎಂದು ಪ್ರತಿಪಾದಿಸಿದ ಪೆರಿಯಾರ್‌ ಅವರ ಆದರ್ಶಗಳನ್ನು ಮನೆ ಮನೆಯಲ್ಲಿ ಬಿತ್ತಬೇಕಾದ ಅಗತ್ಯವಿದೆ ಎಂದು ಇತ್ತೀಚೆಗೆ ಮಾಜಿ ಸಚಿವೆಯೊಬ್ಬರು ಹೇಳಿರುವ ಮಾತು ಜೀವನ ಧರ್ಮಕ್ಕೆ ಕೊಳ್ಳಿ ಇಟ್ಟಂತಿದೆ. ಮನೆಯೊಳಗೆ ಕುಳಿತು ಮನೆಯನ್ನು ಉರುಳಿ ಸುವುದು ಅಪಾಯಕರ. ಪ್ರಚಾರದ ಗೀಳಿಗೆ ಬಿದ್ದು ಕೆಲವರು ಈ ಕೆಲಸ ಮಾಡುತ್ತಿದ್ದಾರೆ.

ದೇವರನ್ನು ನಂಬದೆ ಕೆಡುವುದಕ್ಕಿಂತ ನಂಬಿ ಕೆಡುವುದೇ (?) ಲೇಸಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.