15ರ ಸಂಜೆಯ ನಂತರ
ಭೂಮಿಗಿಳಿಯುತ್ತಾನೆ ಚಂದಿರ!
ಗೆದ್ದವರಿಗೆ ಆನಂದಬಾಷ್ಪ!
ಸೋತವರಿಗೆ ಕಣ್ಣೀರ ಕೋಡಿ!
ಬಹುಮತ ತಾರದಿದ್ದರೆ?
ಮಾರ್ಜಾಲಗಳ ಮುಂದೆ ನ್ಯಾಯ!
ಬೆಣ್ಣೆ ಹಂಚುವ ಕೈಗೆ ತಕ್ಕಡಿ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.