ADVERTISEMENT

ಧನಿಕರು ಯಾರು?

​ಪ್ರಜಾವಾಣಿ ವಾರ್ತೆ
Published 10 ಮೇ 2018, 19:30 IST
Last Updated 10 ಮೇ 2018, 19:30 IST

‘ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ಕರ್ನಾಟಕದ ಜನರು ಶ್ರೀಮಂತರಾಗಿದ್ದಾರೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಪ್ರತಿಪಾದಿಸಿರುವುದಾಗಿ ವರದಿಯಾಗಿದೆ (ಪ್ರ.ವಾ., ಮೇ 9).

ಪತ್ರಿಕೆಯ ಎರಡನೇ ಪುಟದಲ್ಲಿ, ‘ಶಾಸಕರ ಸರಾಸರಿ ಆಸ್ತಿ ₹17 ಕೋಟಿ ಹೆಚ್ಚಳ’ ಎಂಬ ವರದಿ ಅಂಕಿಅಂಶಗಳ ಸಮೇತ ಪ್ರಕಟವಾಗಿದೆ. ಎರಡನ್ನೂ ಓದಿದರೆ, ನಿಜಕ್ಕೂ ಧನಿಕರಾಗಿರುವವರು ಯಾರು ಎಂಬ ಪ್ರಶ್ನೆಯನ್ನು ಕೇಳಬೇಕಾಗಿದೆ.

-ಎಂ.ಎಸ್. ರಘುನಾಥ್, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.