ADVERTISEMENT

ನಮ್ಮ ಕರ್ನಾಟಕ

ಶರಣು ಹುಲಬಾಳಿ, ಖಾನಾಪುರ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ಹೇಗಿದ್ದ ಕರ್ನಾಟಕ
ಹೇಗಾಯಿತು ನೋಡಿ
ಸಮೃದ್ಧಿ ಎಂಬುದು
ಈಗ  ಬರೀ ಕನಸು
ಮಳೆ ಇಲ್ಲ,

ಬೆಳೆಯಿಲ್ಲ
ನೀರು, ವಿದ್ಯುತ್ತಿಲ್ಲ
ಶುದ್ಧ ಗಾಳಿಯೂ ಇಲ್ಲ
ಅದಿರು, ಮಣ್ಣು
ಮರಳು ಎಲ್ಲವನ್ನೂ
ನುಂಗಿ ನೊಣೆವ ಜಿದ್ದಿಗೆ
ಉಳಿದೀತೇ
ನಮ್ಮ ಕರ್ನಾಟಕ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.