ADVERTISEMENT

ನಿಂಬೆಹಣ್ಣು

ಕೊ.ಸು.ನರಸಿಂಹ ಮೂರ್ತಿ
Published 16 ಮೇ 2013, 19:59 IST
Last Updated 16 ಮೇ 2013, 19:59 IST

ಪ್ರಜಾವಾಣಿ ಏ 14ರ ಸಂಚಿಕೆಯ ಪುಟ 4 ರಲ್ಲಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸುತ್ತಿರುವ ಚಿತ್ರ ಪ್ರಕಟವಾಗಿದೆ.

ಸಿದ್ದರಾಮಯ್ಯ ತಮ್ಮ ಬಲಗೈಯಲ್ಲಿ ನಿಂಬೆ ಹಣ್ಣೊಂದನ್ನು ಹಿಡಿದು ತಮ್ಮ ಮುಖ್ಯಮಂತ್ರಿ ಕುರ್ಚಿಗೆ ಮುಟ್ಟಿಸುತ್ತಿರುವುದು ಬಹಳ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಅವರು ಪ್ರಮಾಣ ವಚನ ಸ್ವೀಕರಿಸಿದ್ದೂ ಸಹ ರಾಹುಕಾಲ ಕಳೆದ ನಂತರವಷ್ಟೆ! ಸಿದ್ದರಾಮಯ್ಯನವರು ಭವಿಷ್ಯವನ್ನು, ಮೂಢನಂಬಿಕೆಗಳನ್ನು ನಂಬುವವರಲ್ಲವೆಂದು ಅವರೇ ಹೇಳಿದ್ದಾರೆ! ಇದು ಎಷ್ಟರ ಮಟ್ಟಿಗೆ ನಿಜ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.