ADVERTISEMENT

ನೆರವು ನೀಡಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST

ನನ್ನ ಮಗನಾದ ಗಣೇಶಬಾಬು (35) ಈತನಿಗೆ ತುರ್ತಾಗಿ ತೆರೆದ ಹೃದಯದ ಚಿಕಿತ್ಸೆಯಾಗಬೇಕೆಂದು ಜಯದೇವ ಆಸ್ಪತ್ರೆಯ ವೈದ್ಯರು ತಿಳಿಸಿರುತ್ತಾರೆ.

ವೈದ್ಯಕೀಯ ವೆಚ್ಚ ರೂ. 1,24,750 ಖರ್ಚಾಗುವುದೆಂದು ಅಂದಾಜು ಬಿಲ್ ಕೊಟ್ಟಿರುತ್ತಾರೆ. ನಾವು ಬಡವರಾಗಿದ್ದು ಅಷ್ಟು ಹಣವನ್ನು ಭರಿಸಲು ಕಷ್ಟವಾಗಿದೆ.

ಆದ್ದರಿಂದ ದಾನಿಗಳು ಧನಸಹಾಯ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.
ಸಿದ್ಧಗಂಗಮ್ಮ, ಎಸ್. ಬಿ. ನಂ. 0886101035643, ಕೆನರಾ ಬ್ಯಾಂಕ್, ಮಹಾಲಕ್ಷ್ಮಿ ಲೇ ಔಟ್ ಶಾಖೆ, ಬೆಂಗಳೂರು. ಇಲ್ಲಿಗೆ ಕಳುಹಿಸಲು ಕೋರಿದೆ. ಫೋನ್ ನಂಬರ್. 9731003561.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.