
ಉಲ್ಲಾಳು ಮುಖ್ಯರಸ್ತೆಯ 9ನೇ ಅಡ್ಡ ರಸ್ತೆಯ ಸರೋಜಾ ಆಂಗ್ಲ ಶಾಲೆ ಹಾಗೂ ಅಭಯ ಆಸ್ಪತ್ರೆ ಬಳಿ ಅಂಚೆ ಪೆಟ್ಟಿಗೆ ಇರಿಸಲಾಗಿದೆ. ಇದರಲ್ಲಿ ಹಾಕಿದ ಪತ್ರಗಳನ್ನು ತೆಗೆಯುತ್ತಾರೋ ಇಲ್ಲವೋ ಎಂಬ ಅನುಮಾನ. ಏಕೆಂದರೆ ಪತ್ರ ತೆಗೆಯುವ ಬಗ್ಗೆ ಇಲ್ಲಿ ಬಿಲ್ಲೆಯನ್ನು ಇಟ್ಟಿಲ್ಲ. ಈ ಬಗ್ಗೆ ಅಂಚೆ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.