ಒಂದೊಂದು ಪಕ್ಷದ್ದು
ಒಂದೊಂದು ಪ್ರಣಾಳಿಕೆ
ಯಾರೂ ಈಡೇರಿಸುವುದಿಲ್ಲ
ಮತದಾರರ ಬೇಡಿಕೆ
ಚುನಾವಣೆಗೂ ಮುಂಚೆ ಕೇಳುವರು
ಅದು ಬೇಕೇ ಇದು ಬೇಕೇ
ಆರಿಸಿ ಬಂದ ಬಳಿಕ ಪರಚಿಂತೆ ನಮಗೇಕೆ?
–ಪಿ. ಜಯವಂತ ಪೈ, ಕುಂದಾಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.