ADVERTISEMENT

ಪ್ರತಿಭೆಗೆ ಬೆಲೆಯಿಲ್ಲವೇ?

ಪ್ರವೀಣ ದಲಬಂಜನ, ಗಂಗಾವತಿ
Published 17 ಡಿಸೆಂಬರ್ 2013, 19:30 IST
Last Updated 17 ಡಿಸೆಂಬರ್ 2013, 19:30 IST

ಸಿಇಟಿ ಕುರಿತು ಸರ್ಕಾರದ ನಿರ್ಧಾರದಿಂದ ಬಡ ಜನರಿಗೆ ನ್ಯಾಯ ಸಿಗದು. ಕಾಮೆಡ್‌- ಕೆ ಯಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಖಂಡಿತಾ ವೃತ್ತಿಪರ ಶಿಕ್ಷಣ ಸಿಗುವುದಿಲ್ಲ.  ಶಿಕ್ಷಣವು ಯಾವುದೇ ಕಾರಣಕ್ಕೂ  ಕೆಲವರ ಸೊತ್ತಾಗಬಾರದು. ಎಲ್ಲರಿಗೂ ದೊರಕುವಂತಾ­ಗಬೇಕು. ಸರ್ಕಾರದ ನಿರ್ಧಾರದಿಂದ ವೃತ್ತಿಪರ ಶಿಕ್ಷಣ ಪಡೆಯುವವರ ಸಂಖ್ಯೆ ಇಳಿಮುಖವಾಗಲಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.