ಸಿಇಟಿ ಕುರಿತು ಸರ್ಕಾರದ ನಿರ್ಧಾರದಿಂದ ಬಡ ಜನರಿಗೆ ನ್ಯಾಯ ಸಿಗದು. ಕಾಮೆಡ್- ಕೆ ಯಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಖಂಡಿತಾ ವೃತ್ತಿಪರ ಶಿಕ್ಷಣ ಸಿಗುವುದಿಲ್ಲ. ಶಿಕ್ಷಣವು ಯಾವುದೇ ಕಾರಣಕ್ಕೂ ಕೆಲವರ ಸೊತ್ತಾಗಬಾರದು. ಎಲ್ಲರಿಗೂ ದೊರಕುವಂತಾಗಬೇಕು. ಸರ್ಕಾರದ ನಿರ್ಧಾರದಿಂದ ವೃತ್ತಿಪರ ಶಿಕ್ಷಣ ಪಡೆಯುವವರ ಸಂಖ್ಯೆ ಇಳಿಮುಖವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.