ದಲಿತರ ಮನೆಗೆ ತೆರಳಿ
ರಾಜಕಾರಣಿಗಳು
ಊಟ ಮಾಡಿದರೆ
ದೊಡ್ಡ ಸುದ್ದಿ...
ಉಂಡವರು ಹಾಗೂ ಇವರನ್ನು
ನೋಡಿ ಹೀಯಾಳಿಸುವವರು
ಮಾಡಿಕೊಳ್ಳಬೇಕಿದೆ
ಆತ್ಮಶುದ್ಧಿ...
ಭೋಜನದ ನೆಪದಲ್ಲಿ
ತಮ್ಮ ಬೇಳೆ ಬೇಯಿಸಿಕೊಳ್ಳುವ
ವಿಕ್ಷಿಪ್ತ ಮನಗಳಿಗೆ ಯಾವಾಗ
ಬರುವುದೋ ಒಳ್ಳೆಯ ಬುದ್ಧಿ...
- ಸುಲೋಚನಾ ಯೋಗೀಶ್,
ತುಮಕೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.