ADVERTISEMENT

ಮಾಟ-ನೋಟ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2011, 19:30 IST
Last Updated 6 ಫೆಬ್ರುವರಿ 2011, 19:30 IST

ಮಾಟ-ಮಂತ್ರಗಳಿಂದ
ಉಂಟಂತೆ ಮುಖ್ಯಮಂತ್ರಿಗಳ
ಜೀವಕ್ಕೆ ಅಪಾಯ
ಇದು ಮಾನ್ಯ
ಮುಖ್ಯಮಂತ್ರಿಗಳಿಗೆ
ಆವರಿಸಿಕೊಂಡಿರುವ ಭಯ
ಮೂಢನಂಬಿಕೆಗಳಿಗೆ
ನಮ್ಮನಾಳುವವರೆ ಹೀಗೆ
ಕೂತರೆ ಅಂಜಿ, ಅಂಟಿ
ಈ ನೆಲದ ಬೌದ್ಧಿಕ
ಏಳಿಗೆ ಸಾಗುವುದು
ಖಚಿತ ಕುಂಟಿ, ಕುಂಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.