ADVERTISEMENT

ಮಾನ...ದಂಡ!?

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 19:59 IST
Last Updated 10 ಏಪ್ರಿಲ್ 2013, 19:59 IST

ಟಿಕೆಟ್ ವಂಚಿತ
ಪ್ರಮುಖರ ಬೆಂಬಲಿಗರಿಂದ
ಭಾರಿ ಪ್ರತಿಭಟನೆ
ಇದು ಎಲ್ಲಾ ಪಕ್ಷಗಳಲ್ಲೂ
ಉದ್ಭವವಾಗಿರುವ
ಮಾಮೂಲಿ ಘಟನೆ
ಅಭ್ಯರ್ಥಿಗಳ ಆಯ್ಕೆಯಲ್ಲಿ
ಪಾಲಿಸಲಾಗಿದೆಯಂತೆ ಕೆಲ
ಮಾನದಂಡಗಳ ಪರಿಗಣನೆ
ಜತೆಗೆ ಆಗಿದೆಯಂತೆ
ರಹಸ್ಯವಾಗಿ ಕೆಲವರಿಗೆ
ಕಪ್ಪುಹಣದ ರವಾನೆ
ಹೀಗೆ ಕೆಲ ನೇತಾರರು
ಭರ್ಜರಿಯಾಗಿ ಉಂಡು
ಆಗಿದ್ದಾರಂತೆ
ಇನ್ನಷ್ಟು ದುಂಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.