ADVERTISEMENT

ಮೈಕಾಸುರ ಹಾವಳಿ ತಪ್ಪಿಸಿ

ಬಸಪ್ಪಾ ಪಟ್ಟೇದ, ಹುಬ್ಬಳ್ಳಿ
Published 8 ಸೆಪ್ಟೆಂಬರ್ 2013, 19:44 IST
Last Updated 8 ಸೆಪ್ಟೆಂಬರ್ 2013, 19:44 IST

ಗಣೇಶ ಚತುರ್ಥಿ ಬಂದಿದೆ. ಸಾರ್ವಜನಿಕ ಮಂಟಪಗಳಲ್ಲಿ ಸಿನಿಮಾ ಹಾಡುಗಳು ಧ್ವನಿವರ್ಧಕಗಳಲ್ಲಿ ಭೀಕರವಾಗಿ ಕೇಳಿಬರುವುದು ರೂಢಿ. ಇದರಿಂದ ವೃದ್ಧರಿಗೆ, ಅನಾರೋಗ್ಯಪೀಡಿತರಿಗೆ ತೊಂದರೆ. ಈ ಹಾವಳಿ ತಪ್ಪಿಸಿದರೆ ಒಳಿತು.
- ಬಸಪ್ಪಾ ಪಟ್ಟೇದ, ಹುಬ್ಬಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.