ADVERTISEMENT

ಯಜ್ಞ ಏಕೆ?

ಡಾ.ಮ.ನ.ಜವರಯ್ಯ, ಮೈಸೂರು
Published 26 ಜೂನ್ 2013, 20:00 IST
Last Updated 26 ಜೂನ್ 2013, 20:00 IST

ಉತ್ತರಾಖಂಡದಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪದ ಭೀಕರ ದುರಂತದ ಸಂದರ್ಭದಲ್ಲಿ, ಆ ರಾಜ್ಯದ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರು, ಗಂಭೀರ ಅಪಾಯದಲ್ಲಿ ಸಿಲುಕಿರುವ ಜನತೆಯ ಪ್ರಾಣ ರಕ್ಷಣೆ ಮತ್ತು ಆರ್ಥಿಕ ಪರಿಹಾರದ ಬಗೆಗೆ ಆಲೋಚಿಸಬೇಕು. ಅದನ್ನು ಬಿಟ್ಟು  ಜನತೆಯ ರಕ್ಷಣೆಗಾಗಿ ಯಜ್ಞ ಯಾಗಾದಿಗಳನ್ನು ನಡೆಸಬೇಕೆಂದಿರುವ ಅವರ ಅವೈಚಾರಿಕ ಆಲೋಚನೆಗಳನ್ನು ಸದ್ಯಕ್ಕೆ ಬದಿಗೆ ಸರಿಸುವುದು ಸೂಕ್ತ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.