ಎಲ್ಲಾ ಶಾಸಕರೂ
ಒಂದೇ ಸೂರಿನಡಿ ಸೇರುವರು
ಅಧಿಕಾರ ದೊರೆಯಲೆಂದು
ಬಹುತೇಕ ಶಾಸಕರು
ಅದೇಕೋ ಕಾಣಸಿಗರು
ಅಧಿವೇಶನ ನಡೆಯುವಂದು.
ಪತ್ತಂಗಿ ಎಸ್. ಮುರಳಿ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.