ADVERTISEMENT

ವಿ‘ದೂಷಕ’!

​ಪ್ರಜಾವಾಣಿ ವಾರ್ತೆ
Published 13 ಮೇ 2018, 19:30 IST
Last Updated 13 ಮೇ 2018, 19:30 IST

‘ಸಿದ್ದರಾಮಯ್ಯ ದೆವ್ವ, ಬಿಕನಾಸಿ’
(ಪ್ರ.ವಾ., ಮೇ 5).

ಇದು ಅನಂತಕುಮಾರ ಹೆಗಡೆಯವರ ಬಾಯಿಂದ ಉದುರಿದ ಇತ್ತೀಚಿನ ಆಣಿಮುತ್ತು! (ಪಾಪಿ, ಪರದೇಸಿ ಎಂದೂ ಸೇರಿಸಬಹುದಿತ್ತು).

ಇಂದಿನ ಭಾರತದ ರಾಜಕೀಯ ನಾಟಕದ (‘ಅಲ್ತೊ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ’– ಕುವೆಂಪು) ಯಶಸ್ವೀ ‘ವಿದೂಷಕ’ ಪಾತ್ರಧಾರಿ–

ADVERTISEMENT

ಅನಂತಕುಮಾರ ಹೆಗಡೆ;

ಅವರ ನಾಲಿಗೆಗೆಲ್ಲಿ ತಡೆ?

ಸಿ.ಪಿ.ಕೆ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.