ಸ್ವಾತಂತ್ರ್ಯ ಪೂರ್ವದಲ್ಲಿ
ಸ್ವಾತಂತ್ರ್ಯಕ್ಕೋಸ್ಕರ
ಹೋರಾಡಿ ಜೈಲು ಸೇರಿದ
ಹೋರಾಟಗಾರರು
ಬಿಡುಗಡೆ ಹೊಂದಿದ ನಂತರ
ರಾಜಕೀಯಕ್ಕೆ ಧುಮುಕಿ
ಮಂತ್ರಿಗಳಾಗುತ್ತಿದ್ದರು ಅಂದು!
ಸ್ವಾತಂತ್ರ್ಯಾನಂತರ
ನಮ್ಮ ನೇತಾರರು
ಮಂತ್ರಿಗಳಾಗಿ
ಮಾಡಬಾರದ್ದು ಮಾಡಿ
ಸಿಕ್ಕಿಹಾಕಿಕೊಂಡು
ಜೈಲು ಸೇರುತ್ತಿದ್ದಾರೆ ಇಂದು!
ಇದು ವಿಪರ್ಯಾಸವಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.