ADVERTISEMENT

ಸರ್ಕಾರದ ಮಲತಾಯಿ ಧೋರಣೆ!

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 16:20 IST
Last Updated 20 ಫೆಬ್ರುವರಿ 2011, 16:20 IST

ಸಂತಾನ ನಿಯಂತ್ರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ರಾಜ್ಯ ಸರ್ಕಾರ ಎರಡು ನೀತಿಗಳನ್ನು ಅನುಸರಿಸುತ್ತಿದ್ದುದು ಒಂದು ದುರಂತ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನ ಒಲಿಸಲು ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಸಂತಾನ ನಿಯಂತ್ರಣ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಪ್ರತಿ ತಿಂಗಳು 100 ರೂ.ಗಳು ಪ್ರೋತ್ಸಾಹ ಧನವನ್ನು ನಿವೃತ್ತಿ ತನಕ ನೀಡುವ ವ್ಯವಸ್ಥೆ ಮಾಡಲಾಗಿದೆ. 

ಸರ್ಕಾರ ಬಡವರು ಸಂತಾನ ಶಕ್ತಿ ಹರಣ ನಿಯಂತ್ರಣ ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ಸರ್ಕಾರಿ ನೌಕರರಂತೆ ಹಣಕಾಸಿನ ಸೌಲಭ್ಯ ನೀಡಲು ಮುಂದಾಗುವುದೆ?

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.