ADVERTISEMENT

ಸರ್ಕಾರ ಋಣಮುಕ್ತವಾಗಲಿ

ನಾಗರಾಜ, ಎನ್.ರಾಮಮೂರ್ತಿ ಬೆಂಗಳೂರು
Published 24 ಸೆಪ್ಟೆಂಬರ್ 2013, 19:59 IST
Last Updated 24 ಸೆಪ್ಟೆಂಬರ್ 2013, 19:59 IST

ಕಾಲೇಜು– ವಿಶ್ವವಿದ್ಯಾಲಯದ ಅಧ್ಯಾಪಕ ರಿಗೆ ಹೊಸ ಯು.ಜಿ.ಸಿ ವೇತನ 2006ರ ಜನವರಿ ಒಂದರಿಂದ ಜಾರಿಗೆ ಬಂದಿದೆ.
ಆದರೆ ಹಳೆಯ ವೇತನ ಬಾಕಿ ಇನ್ನೂ ಸಂದಾಯವಾಗಿಲ್ಲ.

ಎಷ್ಟೋ ಜನ ಅಧ್ಯಾಪಕರು ಸೇವೆಯಿಂದ ನಿವೃತ್ತರಾಗಿದ್ದಾರೆ. ಇನ್ನೆಷ್ಟೋ ಜನ ಅಧ್ಯಾಪಕರು ಜೀವನದಿಂದಲೇ ನಿವೃತ್ತ ರಾಗಿದ್ದಾರೆ. ಇನ್ನಾದರೂ ಕರ್ನಾಟಕ ಸರ್ಕಾರ ಬಾಕಿ ವೇತನ ಕೊಟ್ಟು ಅಧ್ಯಾಪಕರ ಋಣ ತೀರಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.