
ಪ್ರಜಾವಾಣಿ ವಾರ್ತೆಅಂಗನವಾಡಿಗಳಿಗೆ ವಿಭಿನ್ನವಾದ ಪೌಷ್ಟಿಕಾಂಶಯುಕ್ತ ಆಹಾರ ಪೂರೈಕೆ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಕೆಲವು ದಿನಗಳ ಹಿಂದೆ ನೀಡಿರುವ ಹೇಳಿಕೆ ಸ್ವಾಗತಾರ್ಹ.
ಮುಗ್ಧ ಮನಸ್ಸುಗಳಿಗೆ ಆಟ-ಪಾಠದೊಂದಿಗೆ ಪುಷ್ಟಿಕರ ಊಟ ಸಿಕ್ಕರೆ ಅವರ ಮನಸ್ಸು ಮತ್ತು ದೇಹ ವಿಕಾಸಗೊಳ್ಳುತ್ತದೆ. ಉತ್ತಮ ಆಹಾರ ನೀಡುವುದರ ಜತೆಗೆ ಈ ಕೇಂದ್ರಗಳ ಅಭಿವೃದ್ಧಿ ಕಡೆಗೂ ಸರ್ಕಾರ ಗಮನ ಹರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.