
ನಿರ್ಗಮಿಸುತ್ತಿರುವ ರಾಷ್ಟ್ರಪತಿ ಪ್ರತಿಭಾ ಪಾಟೀಲರು ಬಹಳಷ್ಟು ಮಂದಿಗೆ ಕ್ಷಮಾದಾನ ನೀಡಿದರು ಎಂದು ಸರ್ವತ್ರ ಟೀಕೆ. ಯಾಕೆ? ಎಷ್ಟೇ ಆಗಲಿ, ಹೆಂಗರುಳು ತಾನೆ! (ರಾಷ್ಟ್ರ`ಪತಿ~ಎಂಬಮಾತು ಬೇರೆ)`ಕ್ಷಮಯಾ ಧರಿತ್ರೀ~ ಎಂಬ ಉಕ್ತಿಯೂ ಉಂಟಲ್ಲವೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.