ADVERTISEMENT

ಹೋರಾಟದ ಫಲ

ಅನಾರ್ಕಲಿ ಸಲೀಂ ಚಿಣ್ಯ, ಶ್ರೀರಂಗಪಟ್ಟಣ
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST

ದ್ದರೂ ಹಲವರ ತಗಾದೆ
ಅಂಗೀ­­ಕಾರ­­­­­­­­­­­­­­­­­­­­­­­­­­­­ವಾಗಿದೆ  ಲೋಕಪಾಲ ಮಸೂದೆ!
ಅಂತೂ, ಬಹು ಜನಗಳ, ಬಹು ದಿನಗಳ ಹೋರಾಟಕ್ಕೆ  ಗೆಲುವಿನ ನಗೆ ದಕ್ಕಿದೆ!
ಮಿತಿ ಮೀರಿದ ಭ್ರಷ್ಟಾಚಾರದ ಭೂತ ಚೇಷ್ಟೆಗಳಿಗೆ ಇನ್ನಾದರೂ ಕಡಿವಾಣ ಬೀಳಲಿ!
ಭ್ರಷ್ಟಾಚಾರಿಗಳಿಗೆ ಕಠಿಣ ಶಿಕ್ಷೆ, ಶೀಘ್ರವಾಗಿ ಜಾರಿಯಾಗಲಿ!
-–ಅನಾರ್ಕಲಿ ಸಲೀಂ ಚಿಣ್ಯ,ಶ್ರೀರಂಗಪಟ್ಟಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.