ADVERTISEMENT

ಕ್ರಮ ಕೈಗೊಳ್ಳಿ

ರಮೇಶ್, ಬೆಂಗಳೂರು
Published 6 ಫೆಬ್ರುವರಿ 2018, 20:17 IST
Last Updated 6 ಫೆಬ್ರುವರಿ 2018, 20:17 IST

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ರಮ್ಯಾ ನೀಡಿರುವ ಹೇಳಿಕೆ ಸಹ್ಯವಲ್ಲದ್ದು. ಅವರ ಹೇಳಿಕೆಯು ರೈತ ಸಮುದಾಯವನ್ನು ಅವಮಾನಿಸಿದೆ.

ಪ್ರಧಾನಿಯ ಬಗ್ಗೆ ಈ ಹಿಂದೆ ಕ್ಷುಲ್ಲಕವಾಗಿ ಮಾತನಾಡಿದ್ದ ಮಣಿಶಂಕರ ಅಯ್ಯರ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದ ಕಾಂಗ್ರೆಸ್ ಪಕ್ಷ, ರಮ್ಯಾ ಅವರ ವಿಚಾರದಲ್ಲಿ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT