ಶ್ರೀನಗರ ಆಸ್ಪತ್ರೆಯ ಆವರಣದಲ್ಲಿ ಉಗ್ರನೊಬ್ಬಪೊಲೀಸರ ವಶದಿಂದ ತಪ್ಪಿಸಿಕೊಂಡು ಹೋಗಿದ್ದಾನೆ.ಈ ಘಟನೆಯಲ್ಲಿ ಪೋಲಿಸರಿಬ್ಬರು ಮೃತಪಟ್ಟಿದ್ದಾರೆ.
ಈ ಉಗ್ರನ ಅಪರಾಧ ಹಿನ್ನೆಲೆಯ ಅರಿವಿದ್ದೂ ಹೆಚ್ಚಿನ ಮುಂಜಾಗ್ರತೆ ವಹಿಸದಿರುವುದು ನಿರ್ಲಕ್ಷ್ಯದ ಪರಮಾವಧಿಯೇ ಸೈ! ಇದು ಭಾರತೀಯರಿಗೆ ಪಾಕಿಸ್ತಾನದೆದುರು ಆದ ಬಹುದೊಡ್ಡ ಅವಮಾನವೂ ಹೌದು!
-ಡಾ. ಚನ್ನು ಅ. ಹಿರೇಮಠ, ರಾಣೆಬೆನ್ನೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.