ADVERTISEMENT

ನಿರ್ಲಕ್ಷ್ಯದ ಪರಮಾವಧಿ!

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 19:30 IST
Last Updated 7 ಫೆಬ್ರುವರಿ 2018, 19:30 IST

ಶ್ರೀನಗರ ಆಸ್ಪತ್ರೆಯ ಆವರಣದಲ್ಲಿ ಉಗ್ರನೊಬ್ಬಪೊಲೀಸರ ವಶದಿಂದ ತಪ್ಪಿಸಿಕೊಂಡು ಹೋಗಿದ್ದಾನೆ.ಈ ಘಟನೆಯಲ್ಲಿ ಪೋಲಿಸರಿಬ್ಬರು ಮೃತಪಟ್ಟಿದ್ದಾರೆ.

ಈ ಉಗ್ರನ ಅಪರಾಧ ಹಿನ್ನೆಲೆಯ ಅರಿವಿದ್ದೂ ಹೆಚ್ಚಿನ ಮುಂಜಾಗ್ರತೆ ವಹಿಸದಿರುವುದು ನಿರ್ಲಕ್ಷ್ಯದ ಪರಮಾವಧಿಯೇ ಸೈ! ಇದು ಭಾರತೀಯರಿಗೆ ಪಾಕಿಸ್ತಾನದೆದುರು ಆದ ಬಹುದೊಡ್ಡ ಅವಮಾನವೂ ಹೌದು!

-ಡಾ. ಚನ್ನು ಅ. ಹಿರೇಮಠ, ರಾಣೆಬೆನ್ನೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.