ADVERTISEMENT

ಜಾಗೃತಿಯೇ ಪರಿಹಾರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 19:45 IST
Last Updated 8 ಅಕ್ಟೋಬರ್ 2019, 19:45 IST

ತೂಕದಲ್ಲಿ ಉಂಟಾಗುವ ಮೋಸದ ಬಗ್ಗೆ ‘ಪ್ರಜಾವಾಣಿ’ (ಒಳನೋಟ, ಅ. 6) ಸವಿವರ ಮಾಹಿತಿ ನೀಡಿದೆ.

ಆಧುನಿಕ ಅರ್ಥವ್ಯವಸ್ಥೆಯಲ್ಲಿ ಎಲ್ಲ ವ್ಯವಹಾರಗಳು ಮಾಫಿಯಾ ರೂಪ ತಳೆದಿರುವುದು ದುರದೃಷ್ಟಕರ. ಇಲ್ಲಿ ವಿಶ್ವಾಸಾರ್ಹತೆ ಉಳಿದಿಲ್ಲ. ಇಂತಹ ವ್ಯವಸ್ಥೆಯಲ್ಲಿ ಕಾಯ್ದೆ ಕಾನೂನುಗಳು ಎಷ್ಟೇ ಇದ್ದರೂ ಪ್ರಯೋಜನವಿಲ್ಲ.

ಗ್ರಾಹಕರು ಕೇವಲ ಕೊಳ್ಳುಬಾಕರಾಗದೆ, ಜಾಗೃತರಾಗುವುದೇ ಇದಕ್ಕಿರುವ ಪರಿಹಾರ. ಈ ನಿಟ್ಟಿನಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆ ಮತ್ತು ಗ್ರಾಹಕ ವ್ಯವಹಾರಗಳಿಗೆ ಸಂಬಂಧಿಸಿದ ಇತರ ಇಲಾಖೆಗಳು ಜಾಗೃತಿ ಅಭಿಯಾನ ನಡೆಸಬೇಕು

ADVERTISEMENT

-ಕಿಶೋರ್ ಜಿ.,ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.