ನಡೆಯುತ್ತಿದೆ ದಿನನಿತ್ಯ
ಸಾವಿರಾರು ಮಂದಿಯ
ಕೊರೊನಾ ಪರೀಕ್ಷೆ,
ಇದರ ಮಧ್ಯೆಯೇ ಬರೆದರು
ಧೈರ್ಯದಿ ಲಕ್ಷಾಂತರ ಮಕ್ಕಳು
ಎಸ್ಎಸ್ಎಲ್ಸಿ ಪರೀಕ್ಷೆ,
ಹುಸಿಯಾಗಲಿ ಕೊರೊನಾ ಫಲಿತಾಂಶ
ಹಸಿರಾಗಲಿ ಮಕ್ಕಳ ಫಲಿತಾಂಶ!
-ಮಹಾಂತೇಶ ಮಾಗನೂರ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.