ಇಂದಿನ ದಿನಗಳಲ್ಲಿ ಕ್ರಿಕೆಟ್ನ ಅಂಗಳವನ್ನು ಹೊಸ ಪ್ರತಿಭಾವಂತರು ಪ್ರವೇಶಿಸುತ್ತಿದ್ದಾರೆ. ಹಳೆಯ ಕ್ರಿಕೆಟಿಗರಾದ ವಿನಯಕುಮಾರ್ ಹಾಗೂ ಯೂಸುಫ್ ಪಠಾಣ್ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತರಾಗಿರುವುದರಿಂದ ಹೊಸ ಪ್ರತಿಭಾವಂತ ಯುವಕರಿಗೆ ದಾರಿ ಮಾಡಿಕೊಟ್ಟಂತಾಗಿದೆ. ವಿನಯಕುಮಾರ್ ಹಾಗೂ ಪಠಾಣ್ ಅವರು ಕ್ರಿಕೆಟಿಗೆ ವಿದಾಯ ಹೇಳಿರುವುದನ್ನು ನಾವೆಲ್ಲ ಸ್ವಾಗತಿಸಿ, ಯುವ ಕ್ರಿಕೆಟಿಗರಿಗೆ ಪ್ರೋತ್ಸಾಹ ನೀಡೋಣ.
- ರಘುನಾಥರಾವ್ ತಾಪ್ಸೆ, ದಾವಣಗೆರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.