ಸಣ್ಣ ಪುಟ್ಟ
ಸಾಲ ಮಾಡಿದ ರೈತ
ಸಾಲ ತೀರಿಸಲಾರದೆ
ಮರ್ಯಾದೆಗೆ ಅಂಜಿ
ಸಾಯುತ್ತಾನೆ!
ಕೋಟಿಗಟ್ಟಲೆ
ಸಾಲ ಮಾಡಿದ ಉದ್ಯಮಿಗಳು
ಸಂತಸದಿಂದ ಪರದೇಶದಲ್ಲೇ
ಇರುವರಲ್ಲಾ
ಎಂಥ ವಿಪರ್ಯಾಸ!
–ಟಿ.ಎಂ. ಮಾನಪ್ಪ,ಶಿವಮೊಗ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.