ಹಲವಾರು ಬಾರಿ ವೀರ
ಅಲೆಗ್ಸಾಂಡರ್ ಮಹಾ
ದಂಡಯಾತ್ರೆ ಮುಗಿಸಿ
ಬಂದಾಗಲೂ ಕನಕಪುರದ
ಬಂಡೆಗೆ ಸಿಕ್ಕಿದಂತಹ
ವೀರೋಚಿತ ಸ್ವಾಗತ ಸಿಕ್ಕಿತ್ತೋ
ಇಲ್ಲವೋ ನಾ ಕಾಣೆ, ಆದರೂ...
ಫಕ್ಕನೆ ಒಂದು ಸಂಶಯ
ಕಾಡುತ್ತಿದೆ, ಇವರಿಗೆ ಸಿಕ್ಕಿದ್ದು
ಬೇಲೋ ಅಥವಾ...
ನೊಬೆಲ್ಲೋ... ಅಂತ!
-ವಿ.ವಿಜಯೇಂದ್ರ ರಾವ್
ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.